Tuesday, December 28, 2010

ಎಲ್ಲಿಂದೆಲ್ಲಿಗೋ ತಲುಪಿದ ಪ್ರವಾಸ

ದೇವನೂರಿನ ಲಕ್ಷ್ಮಿ ರಮಣ


ಜೈಮಿನಿಭಾರತದ ಕರ್ತೃ ಲಕ್ಷ್ಮೀಶ ಕವಿಯ ಸ್ಫೂರ್ತಿಯ ದೇವಸ್ಥಾನ



ಅಯ್ಯನಕೆರೆ, ಸಖರಾಯಪಟ್ಟಣದ ಸಮೀಪ



ತೀರ್ಥಕರೆ ಜಲಪಾತ




ಬಸ್ರಿಕಟ್ಟೆ ಬಾಳೆಹೊಳೆ ಮಧ್ಯೆ ಸಿಗುವ ಸಣ್ಣ ಜಲಧಾರೆ



ಮೇರುತಿಯೆಡೆಗೆ ಹೋಗುವಾಗ



ಕಾಫಿಹಣ್ಣು



ಇಂತದ್ದೇ ಹೂಗಿಡಗಳು ಮೇರುತಿಯಲ್ಲಿ



ಮೇರುತಿಯ ತುತ್ತ ತುದಿಯಲ್ಲಿ ಅಮಿತ್



ಮೇರುತಿ ಹತ್ತಿ ಸುಸ್ತಾಗಿ ಮಲಗಿದ ಅಮಿತ್



ಹೊರನಾಡಿನಲ್ಲಿ ನೆಲದೊಳಗೆ ಅರ್ಧ ಹುದುಗಿ ಕುಳಿತ ಗುಬ್ಬಚ್ಚಿ



ಕೆಮ್ಮಣ್ಣುಗುಂಡಿ ಸಮೀಪದ ಅಬ್ಬೆ ಜಲಪಾತ

ಸಂಪದ › ಬ್ಲಾಗುಗಳು › prasca's blog › ಈ ಸ್ಥಳ ಗುರುತಿಸುವಿರಾ?




೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ ಬೆಂಗಳೂರಿನಿಂದ ಹೊರಟಾಗ ಬೇಗನೆ ಹೊರನಾಡನ್ನು ತಲುಪುವ ಬದಲು ಈ ಕೆರೆಯನ್ನು ಹುಡುಕಿ ಹೊರಟೆ. ಕೊನೆಗೂ ಸಿಕ್ಕ ಈ ಕೆರೆಯ ನೋಟ ರಮಣೀಯ. ಹೆಚ್ಚು ಪ್ರಸಿದ್ದವಲ್ಲ ಆದ್ದರಿಂದಲೇ ಬಹುಶಃ ಇನ್ನೂ ಈ ಪ್ರದೇಶ ನೈರ್ಮಲ್ಯದಿಂದಿದೆ.