ನಾನು ಅಲೆಮಾರಿ ಅಲ್ಲದಿದ್ದರೂ ಪಶ್ಚಿಮಘಟ್ಟಗಳಲ್ಲಿ ಅಲೆದಾಡಬೇಕೆನ್ನುವುದು ನನ್ನ ಆಸೆ.
Friday, April 16, 2010
ಬೆಂಗಳೂರಿನ ಹುಡುಗಿಯರ ಬಗ್ಗೆ ...............
ಮೊನ್ನೆ ಅಂಬೇಡ್ಕರ್ ಜಯಂತಿಯಂದು ಕುಣಿಗಲ್ ಸಮೀಪದ ಮಾರ್ಕೋನಹಳ್ಳಿ ಜಲಾಶಯದಲ್ಲಿ ನೀರಿನಲ್ಲಿ ಕುಣಿದಾಡಿ ಹಿಂತಿರುಗಿ ಬರುವಾಗ ಕಂಡ ಲಾರಿಯೊಂದರ ಹಿಂಬದಿ ಬರಹ. ಚಿತ್ರ ತೆಗೆಯಲು ಸ್ಫೂರ್ತಿ ಸೋಮಾರಿ ಕಟ್ಟೆ ಶಂಕರಪ್ರಸಾದ.
No comments:
Post a Comment