ಪ್ರೊ ಕೆ ಎಸ್ ನಾರಾಯಣಾಚಾರ್ಯರ ವೇದ ಸಂಸ್ಕೃತಿಯ ಪರಿಚಯ ಸಂಪುಟ-೨ ಓದುತ್ತಿದ್ದಾಗ ನನಗೆ ಹೊಳೆದದ್ದು. ವೇದಗಳನ್ನು ಮುಚ್ಚಿಟ್ಟರು, ಅದು ತಪ್ಪು. ಜ್ಞಾನ ಎಲ್ಲರಿಗೂ ಹಂಚಬೇಕಿತ್ತು ಎನ್ನುವುದು ಎಲ್ಲರೂ ಮಾಡುವ ವಾದ ಅಲ್ಲವೆ?
ಆದರೆ ಸರಿಯಾದ ಶಿಷ್ಯ ಸಿಗದ ಹೊರತು ವೇದಗಳನ್ನು ಕೊಡತಕ್ಕುದಲ್ಲ ಎನ್ನುತ್ತದೆ ಈ ಮಂತ್ರ
ಊಷರೇ ನಿವಪೇತ್ ಬೀಜಂ ಶಣ್ದೇ ಕನ್ಯಾಂ ಪ್ರಯೋಜಯೇತ್|
ಸೃಜೇದ್ವಾ ವಾನರೇ ಮಾಲಾಂ ನಾಪಾತ್ರೇ ಶಾಸ್ತ್ರಮುತ್ಸೃಜೇತ್|| (ಶಾಂಡಿಲ್ಯ ಸ್ಮೃತಿ Vi-258)
"ಬಂಜರು ಭೂಮಿಯಲ್ಲಿ ಬೇಕಾದರೂ ಬೀಜಗಳನ್ನು ಬಿತ್ತಬಹುದು, ಷಂಡನಿಗಾದರೂ ಕನ್ಯೆಯನ್ನು ಕೊಡಬಹುದು. ಮಂಗನ ಕೈಯಲ್ಲಿ ಮಾಲೆಯನ್ನಾದರೂ ಕೊಡಬಹುದು, ಆದರೆ ವಿದ್ಯೆಯನ್ನು ಎಂತಹ ಆಪತ್ಕಾಲದಲ್ಲಿಯೂ ಅಪಾತ್ರನಿಗೆ ಕೊಡತಕ್ಕದ್ದಲ್ಲ". ಗುರುವಿನ ಶರೀರದೊಡನೆಯೆ ಭಸ್ಮವಾಗಿ ಹೋದರೂ ಸರಿಯೆ.
ನಾಚೀಕೇತವಿದ್ಯೆಯನ್ನು ವಿವರಿಸುವಾಗ ಬಂದಿರುವ ಉಲ್ಲೇಖಗಳಿವು.
ವೇದಗಳ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿದುಕೊಳ್ಳುವ ಕುತೂಹಲವಿದೆ.
Tuesday, March 1, 2011
ಜಾತಿ ಪದ್ದತಿ ಭಾರತೀಯರದ್ದೆ!?
ಇದುವರೆವಿಗೂ ಜಾತಿ ಪದ್ದತಿಯಿಂದ ಮತಾಂತರ ಎಂದು ಬೊಬ್ಬೆ ಹೊಡೆದವರು ಇದಕ್ಕೆ ಏನ್ ಹೇಳ್ತರೊ? ಕ್ರಿಶ್ಚಿಯನ್ ಆಗಿ ಮತಾಂತರವಾದರೂ ಅವರನ್ನು ಜಾತಿಭೂತ ಬಿಡಲಿಲ್ಲವಲ್ಲ?
http://neladamaatu.wordpress.com/
http://neladamaatu.wordpress.com/
Saturday, January 22, 2011
ಮತಾಂತರ: ಸುಪ್ರೀಮ್ ನಿಲುವು
ಮತಾಂತರದ ವಿರುದ್ದ ಸುಪ್ರೀಮ್ ತನ್ನ ಅಸಮಾಧಾನವನ್ನು ಹೊರಗೆಡಹಿದೆ.
http://kannada.webdunia.com/newsworld/news/national/1101/22/1110122001_1.htm
http://kannada.webdunia.com/newsworld/news/national/1101/22/1110122001_1.htm
ರಾಷ್ಟ್ರಧ್ವಜ ಹಾರ್ಸೋದ್ ತಪ್ಪ? ಅಂತ ಕೇಳ್ತಿದರೆ ರಾಕೇಶ್ ಶೆಟ್ಟಿ
ಸ್ನೇಹಿತ ರಾಕೇಶ್ ಶೆಟ್ಟಿ ಕೇಳ್ತಿದರೆ, ನಿಮ್ಮ ನಿಲುವು ದಾಖಲಿಸಿ. ಇಲ್ಲಿದೆ ಲೇಖನ.
Tuesday, December 28, 2010
ಸಂಪದ › ಬ್ಲಾಗುಗಳು › prasca's blog › ಈ ಸ್ಥಳ ಗುರುತಿಸುವಿರಾ?
೨ ದಿನದ ರಜೆಯಲ್ಲಿ ಮಾಮೂಲಿನಂತೆಯೆ ಚಾರಣಕ್ಕೆ ಹೊರಟಾಗ ಹೊಳೆದದ್ದು, ಹೊರನಾಡು ಪಕ್ಕದಲ್ಲಿರುವ ಮೇರುತಿ ಗುಡ್ಡ. ವಸತಿ ಊಟ ಸೌಲಭ್ಯಕ್ಕೆ ಸಹಾಯವಿತ್ತ ರಾಘವೇಂದ್ರ ನಾವಡರಿಗೆ ಮತ್ತವರ ಸ್ನೇಹಿತ ಸುಂದರ ಅವರಿಗೂ ಧನ್ಯವಾದಗಳು. ಶನಿವಾರ ಬೆಳಿಗ್ಗೆಯೆ ಬೆಂಗಳೂರಿನಿಂದ ಹೊರಟಾಗ ಬೇಗನೆ ಹೊರನಾಡನ್ನು ತಲುಪುವ ಬದಲು ಈ ಕೆರೆಯನ್ನು ಹುಡುಕಿ ಹೊರಟೆ. ಕೊನೆಗೂ ಸಿಕ್ಕ ಈ ಕೆರೆಯ ನೋಟ ರಮಣೀಯ. ಹೆಚ್ಚು ಪ್ರಸಿದ್ದವಲ್ಲ ಆದ್ದರಿಂದಲೇ ಬಹುಶಃ ಇನ್ನೂ ಈ ಪ್ರದೇಶ ನೈರ್ಮಲ್ಯದಿಂದಿದೆ.
Saturday, October 23, 2010
ರಸ್ತೆಯಲ್ಲಿ ಸಿಕ್ಕ ಅಪರೂಪದ ಅತಿಥಿ
http://www.youtube.com/watch?v=eP6Jc9RxTpc
Subscribe to:
Posts (Atom)




